News / Blog Details

  • Home
  • >
  • News / Blog Details

ಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ರಾಜನಾಥ್‌ ಸಿಂಗ್‌ ಭೇಟಿ

  • 58
img ಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ರಾಜನಾಥ್‌ ಸಿಂಗ್‌ ಭೇಟಿ
Font size:
Print

ಶ್ರೀನಗರ: ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ 5 ದಿನಗಳ ಬಳಿಕ ಭೇಟಿ ನೀಡಲಿದ್ದಾರೆ.. ಏ.22 ರಂದು ಪಹಲ್ಗಾಮ್ ದಾಳಿ ಹಾಗೂ ಮೇ 07ರಂದು ನಡೆದ ಆಪರೇಷನ್ ಸಿಂಧೂರದ ಬಳಿಕ ರಾಜನಾಥ್ ಸಿಂಗ್ ಅವರ ಮೊದಲ ಭೇಟಿ ಇದಾಗಿದೆ. ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆಗಿರಲಿದ್ದು, ಸೈನಿಕರನ್ನು ಭೇಟೆಯಾಗಿ, ಚರ್ಚೆ ನಡೆಸಲಿದ್ದಾರೆ.
 

No Reviews